Sunday, November 22, 2009

ರಾಜಕೀಯ

ಉಳಿಯಬೇಕಿದ್ದರೆ

ಮುಖ್ಯಮಂತ್ರಿ ಹುದ್ದೆ

ಬಿಡಬೇಕಾಗುತ್ತದೆ

ಹಲವು ದಿನ ನಿದ್ದೆ

ಉಳಿಸಿಕೊಳಬೇಕಲ್ಲ

ಹಲವು ಜನರ ಒಲವು

ಇಲ್ಲದಿದ್ದರೆ

ಭಿನ್ನಮತೀಯರಿಗೆ ಗೆಲುವು

ಇಂದಿದ್ದವರು ನಾಳೆ

ಇರಲಾರರು ಜೊತೆಗೆ

ಎಲ್ಲರಿಗು ಆಸೆ

ಕುರ್ಚಿಯದ್ದೆ ಕೊನೆಗೆ

ಇಂದು ಈ ಕಡೆ, ನಾಳೆ ಆ ಕಡೆ

ಉಳಿಯಲಿಲ್ಲ ನಿಷ್ಠೆ

ಯಾರಲ್ಲಿದೆಯೋ ಅಧಿಕಾರ

ನಾವವರ ಜೋತೆಗಷ್ಟೇ

ಕೊಡು ಕೊಳ್ಳುವಿಕೆಯಲ್ಲಿ

ಯಾರು ಯಾರಿಗೋ ಪಾಲು

ಚುನಾಯಿಸಿದ ಮತದಾರ

ನೋಡಿಯೇ ಕಂಗಾಲು.